Wednesday, July 23, 2008

ಬಾಲ ಬಂಧುಲಮಲ್ಲ


ಹಿಂದಣ ಅನಂತವನು ಮುಂದಣ ಅನಂತವನು
ಒಂದು ದಿನ ಒಳಗೊಂಡಿತ್ತು ನೋಡಾ
ಒಂದು ದಿನವನೊಳಕೊಂಡು ಮಾತಾಡುವ ಮಹಾಂತನ
ಕಂಡು ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು ಕಾಲದಂತುವನರಿಯದೆ
ಅಂತೆ ಹೋದರು ಕಾಣಾ ಗುಹೇಶ್ವರ

1 comment:

Anonymous said...

ಸ್ವಾಮಿ!
ನಿನ್ನೆ ನಾನೂ ನೋಡಿದೆ ರಾಹುಲ್ ಮಾತಾಡಿದ್ದನ್ನ. ಗ್ರೇಟ್. ಆತನ ಸ್ಥಿತಪ್ರಜ್ಞೆ ಪ್ರಶಂಸಾರ್ಹ.
ಹಾಗೇ ಓಮರ್ ಅಬ್ದುಲ್ಲಾ ಕೂಡ.
ಎರಡು ಯುವಶಕ್ತಿಗಳು ಎಚ್ಚೆತ್ತುಗೊಂಡಿವೆ. ಎರಡಕ್ಕೂ ಬಲವಿದೆ. ಹಂಬಲವಿದೆ. ಬದಲಾವಣೆ ನಿರೀಕ್ಷಿಸಬಹುದು.
ಏನಂತೀರಾ?
ಥ್ಯಾಂಕ್ಸ್. ಇಂಥ ಬೆಳವಣಿಗೆಯನ್ನು ದಾಖಲಿಸಿದ್ದಕ್ಕೆ.
-ಸೂ